ಪ್ರಿಯ ಸ್ನೇಹಿತರೇ ಮನಸು ಇದು ಚಿತ್ತಾ ಆರ್ಟ್ ಸ್ಟುಡಿಯೋ ಸಂಸ್ಥೆಯ ಜಿನೇಂದ್ರ ರವರು ನಡೆಸುತ್ತಿರುವ ಈ ಬ್ಲಾಗ್ ಪತ್ರಿಕೆ
Jinendra M M. ಜಿನೇಂದ್ರ ಎಂ ಎಂ. ಬಣ್ಣ, ಮಣ್ಣು, ಕಲ್ಲು, ಲೋಹ, ಪೈಬರ್, ಹೀಗೆ ಕೈಗೆ ಸಿಕ್ಕ ಎಲ್ಲಾ ಮಾದ್ಯಮಗಳಲ್ಲು ಅವರದೇ ಆದ ಶೈಲಿಯಲ್ಲಿ ಕಲಾಕೃತಿ ರಚಿಸುವ ಭಾವನೆಗಳನ್ನು ಅಬಿವ್ಯಕ್ತಿಸುವ ಇವರು ಕಲಾವಿದ ಜಿನೇಂದ್ರ ಎಂ. ಎಂ. ಪೈಬರ್: ಇದರಲ್ಲಿ ಮದುವೆ, ಸಭಕಾರ್ಯಕ್ರಮ, ಸಿನಿಮಾ ರಿಯಾಲಿಟಿ ಶೋ ಮುಂತಾದ ಕಾರ್ಯಕ್ರಮಗಳಿಗೆ ಹಿನ್ನೆಲೆ ಅನುಕೂಲವಾಗುವ ಕಂಬಗಳು ವಾಲ್ ಗಳು ಮುಂತಾದವನ್ನು ರಚಿಸುತ್ತಾರೆ. ಮಣ್ಣು: ಇದರಲ್ಲಿ ಭಾವಶಿಲ್ಪ ಉಬ್ಬು ಶಿಲ್ಪ, ದೇವರಮೂರ್ತಿಗಳು, ಗೊಂಬೆ, ಮುಂತಾದವುಗಳನ್ನು ಪೈಬರ್ ಮತ್ತು ಬ್ರಾಸ್ ಮಾದ್ಯಮಕ್ಕೆ ಪೂರ್ವಭಾವಿಯಾಗಿ ರಚಿಸುತ್ತಾರೆ. ಕಲ್ಲು: ಪೂಜಾ ವಿಗ್ರಹ ಕೈತೋಟ ಉದ್ಯಾನವನದಲ್ಲಿ ಸ್ಥಾಪಿಸುವ ನವ್ಯಶಿಲ್ಪಗಳು ಮುಂತಾದವನ್ನು ರಚಿಸುತ್ತಾರೆ. ಲೋಹ: ಕಂಚಿನ ಪುತ್ಥಳಿಗಳು, ವೇಸ್ಟ ಮೆಟೀರಿಯಲ್ಸಗಳಿಂದ ಸಿದ್ಧಪಡಿಸಬಹುದಾದ ನವ್ಯಶಿಲ್ಪಗಳು ಮುಂತಾದವನ್ನು ರಚಿಸುತ್ತಾರೆ. ಪೈಂಟಿಂಗ್ಸ್: ಜಲವರ್ಣ, ತೈಲವರ್ಣ, ಅಕ್ರೈಲಿಕ್ ಮುಂತಾದ ಮಾದ್ಯಮಗಳಲ್ಲಿ ಅವರದೇ ಆದ ಕಲಾಕೃತಿಯನ್ನು ರಚಿಸುತ್ತಾರೆ. ಇದಲ್ಲದೇ ಇನ್ನೂ ವಿಬಿನ್ನವಾಗಿ ಗ್ರಾಫಿಕ್ಸ್ ಮಾದ್ಯಮ ಪೋಟೋಗ್ರಪಿಯ ಮೇಲೆ ರೇಖಾಚಿತ್ರ, ಇನ್ಸ್ಟಲೇಶನ್ ಮುಂತಾದ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೂಂಡಿದ್ದಾರೆ ಕಲಾಕ್ಷೇತ್ರದ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರದೇ ಆದ ರೀತಿಯಲ್ಲಿ ತೊಡಗಿಸಿಕೂಂಡಿರುವ ಇವರು ಸರಳ ಸಾಮಾನ್ಯ ವ್ಯಕ್ತಿ ಜಿನೇಂದ್ರ ಎಂ ಎಂ
Subscribe to:
Post Comments (Atom)
ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ
▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...
-
ಶಿವಪ್ಪ ನಾಯಕ ಶಿವಮೊಗ್ಗವನ್ನು ಆಳಿದ ಪ್ರಮುಖ ದೊರೆ ಈತ ಭಾರತದಲ್ಲಿ ಭೂಮಿಯ ಅಳತೆಗೆ ಮಾಪನವನ್ನು ಕಂಡುಕೊಂಡ ಮೊದಲ ದೊರೆ ಅಲ್ಲದೆ ಶಿಸ್ತಿಗೆ ಹೆಸರಾಗಿ ಶಿಸ್ತುಗಾರ ಶಿವಪ್ಪ...
-
ಚಿತ್ರ ಮತ್ತು ಶಿಲ್ಪಕಲಾವಿದರಾದ ಶ್ರೀ ಎಂ.ಎಂ.ಜಿನೇಂದ್ರ ಜೈನ್ - ಬೆಂಗಳೂರು ಇವರ ಪರಿಚಯ ಮಲೆನಾಡು ಪ್ರಾಂತ್ಯದ ಸಾಗರ ತಾಲ್ಲೂಕಿನ ಮಳ್ಳೋಡಿ ಗ್ರಾಮದ ಶ್ರೀ.ಮೇಘ...
-
ಜಿನೇಂದ್ರ ನನಗೆ ತುಂಬಾ ಪರಿಚಯದ ಹುಡುಗ. ಅವನು ಒಬ್ಬ ಒಳ್ಳೆಯ ಕಲಾವಿದ ಕೂಡ ಹೌದು. ಒಬ್ಬ ಒಳ್ಳೆಯ ಮನಸ್ಸಿನ. ಹುಡುಗ. ತಾರುಣ್ಯದಲ್ಲೆ ತನ್ನೆಲ್ಲ ಶಕ್ತಿಯನ್ನ ಕಲೆಗೋಸ್ಕ...
-
-
ಈ ಆಟವನ್ನು ಆಧುನಿಕ ಕ್ರಿಕೆಟ್ಕ್ಕೆ ಹೋಲಿಸಬಹುದು. ಚೆಂಡಿನ(ball) ಬದಲಾಗಿ ಮರದಿಂದ ಮಾಡಲಾದ ಚಿಕ್ಕ ಚಿನ್ನಿ ಹಾಗೂ ಬ್ಯಾಟ್(bat)ಗೆ ಬದಲಾಗಿ ಮರದಿಂದಲೇ ತಯಾರಾದ ಬಡಿಗೆಯ...
No comments:
Post a Comment