ಮಹಾಮಾತೆ ಶ್ರೀ ಕುಷ್ಮಾಂಡಿನಿ ದೇವಿಯ ಕಲಾಕೃತಿ

05-05-2018 ಶನಿವಾರ ಮತ್ತು 06-05-2018 ಭಾನುವಾರ ದಂದು ಅತಿಶಯ ಶ್ರೀ ಕ್ಷೇತ್ರ ಸ್ವಾಧೀ ಜೈನ ಮಠದಲ್ಲಿ, ನಡೆದ ಪಂಚಕಲ್ಯಾಣ ಮಹೋತ್ಸವದ ಪ್ರಯುಕ್ತ ನಡೆದ  ರಾಜ್ಯದ ಜೈನ ಚಿತ್ರಕಲಾವಿದರ ಎರಡು ದಿನದ ಪ್ರಕೃತಿ ಚಿತ್ರಕಲಾ ಶಿಬಿರವು ಎಶಸ್ವಿಯಾಗಿ ನೆರವೇರಿತು..

ಈ ಸಂದರ್ಭದಲ್ಲಿ
ಖ್ಯಾತ ಚಿತ್ರಕಲಾವಿಧ ಚಿತ್ತಾ ಜಿನೇಂದ್ರ ಎಂ.ಎಂ ರವರು ರಚಿಸಿದ ಕುಷ್ಮಾಂಡಿನಿ ದೇವಿಯ ಕಲಾಕೃತಿ

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...