05-05-2018 ಶನಿವಾರ ಮತ್ತು 06-05-2018 ಭಾನುವಾರ ದಂದು ಅತಿಶಯ ಶ್ರೀ ಕ್ಷೇತ್ರ ಸ್ವಾಧೀ ಜೈನ ಮಠದಲ್ಲಿ, ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಜೈನ ರಾಜ್ಯ ಚಿತ್ರಕಲಾವಿದರ ಎರಡು ದಿನದ ಪ್ರಕೃತಿ ಚಿತ್ರಕಲಾ ಶಿಬಿರವು ಎಶಸ್ವಿಯಾಗಿ ನೆರವೇರಿತು..
ಖ್ಯಾತ ಚಿತ್ರಕಲಾವಿಧ ಚಿತ್ತಾ ಜಿನೇಂದ್ರ ಎಂ.ಎಂ ರವರ ನೇತ್ರತ್ವದಲ್ಲಿ ನಡೆದ ಈ ಶಿಬಿರದಲ್ಲಿ, ಹಿರಿಯ ಕಲಾವಿಧರಾದ ಎಂ. ಆರ್ ಬಾಳೆಕಾಯಿ, ಸತೀಶ್ ಬಿರಾಧರ್, ಪ್ರವೀಣ್ ಕುಮಾರ್, ರಮೇಶ್ ಬಾಳೆಕಾಯಿ ರವರು ಭಾಗವಹಿಸಿದ್ದರು...
ಭಾನುವಾರ ಸಂಜೆ ನಡೆದ ಸುಂದರ ವೇದಿಕೆ ಸಮಾರಂಭದಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿ ಕಲಾಕೃತಿಗಳ ಬಗ್ಗೆ ಮಾತನಾಡಿದರು.
ಚಿತ್ರ ಕಲಾ ಶಿಬಿರ ದಲ್ಲಿ ಭಾಗವಹಿಸಿದ ಕಲಾವಿದರಿಗೆ ಶ್ರೀ ಮಠದಿಂದ ಗೌರವ ಸಲ್ಲಿಸಿದರು.
No comments:
Post a Comment