ಓಂ
ಸುಹಾಸ್ತಿ ಯುವ ಜೈನ್ ಮಿಲನ್ ನಿಂದ ಮಲೆನಾಡಿನ ಬಸದಿಯಲ್ಲಿ ಜಿನಕರ ಸೇವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಾರಿಗೆ ಶ್ರೀ ಭಗವಾನ್ ಶ್ರೀ ನೇಮಿನಾಥ ಸ್ವಾಮಿ ಜಿನ ಮಂದಿರದಲ್ಲಿ ಬೆಂಗಳೂರಿನ ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ತಾ,21ರ ಶನಿವಾರದಂದು ಜಿನಕರ ಸೇವೆ ನಡೆಯಿತು
ಬೆಳಗ್ಗೆ 9 ಗಂಟೆಯಿಂದ. ಮದ್ಯಾಹ್ನ 2 ಗಂಟೆಯ ವರೆಗೂ ನಡೆದ ಈ ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಬಸದಿಯ ಆವರಣದಲ್ಲಿ ಕಸ, ಕೊಳೆ,ಯನ್ನು ತೆಗೆಯಲಾಯಿತು. ಬೆಳೆದಿದ್ದ ಗಿಡ ಬಳ್ಳಿಗಳನ್ನು ಕಿತ್ತು ಸ್ವಚ್ಛ ಗೊಳಿಸಲಾಯಿತು
ಈ ಯುವ ಶಕ್ತಿ ಸಂಘಟನಾ ಸೇವಾ ಕಾರ್ಯ ಸಂದರ್ಭದಲ್ಲಿ ಜೈನ ಸಮಾಜದ ಉಪಧ್ಯಕ್ಷ ರಾದ ಶ್ರೀ ಕಾಂತರಾಜ್ ಜೈನ್ ಚಂದೋಳ್ಳಿ
ತಾಲ್ಲೂಕು ಪಂಚಾಯ್ತಿ ಹಾಗೂ ತಾಲ್ಲೂಕು ಬೋರ್ಡ್ ನ ಮಾಜಿ ಸದಸ್ಯರಾದ ಶ್ರೀ K. P. ದೇವರಾಜ್ ಮತ್ತಿತರರು ಈ "ಯುವ ಸಂಘಟನೆ" ಈ ವಿಶೇಷ ಕ್ರಿಯಾಶೀಲ ಚಟುವಟಿಕೆಯನ್ನು ಮೆಚ್ಚಿ. ಪ್ರಶಂಸಿಸಿ. ಸಾಮಾಜಿಕ ಕಾರ್ಯಕ್ರಮ ಮಾದರಿಯಾಗಿದೆ ಎಂದು ಶ್ಲಾಫಸಿದರು.
ಸುಹಾಸ್ತಿ ಯುವ ಜೈನ್ ಮಿಲನ್ ನಿಂದ ಮಲೆನಾಡಿನ ಬಸದಿಯಲ್ಲಿ ಜಿನಕರ ಸೇವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಾರಿಗೆ ಶ್ರೀ ಭಗವಾನ್ ಶ್ರೀ ನೇಮಿನಾಥ ಸ್ವಾಮಿ ಜಿನ ಮಂದಿರದಲ್ಲಿ ಬೆಂಗಳೂರಿನ ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ತಾ,21ರ ಶನಿವಾರದಂದು ಜಿನಕರ ಸೇವೆ ನಡೆಯಿತು
ಬೆಳಗ್ಗೆ 9 ಗಂಟೆಯಿಂದ. ಮದ್ಯಾಹ್ನ 2 ಗಂಟೆಯ ವರೆಗೂ ನಡೆದ ಈ ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಬಸದಿಯ ಆವರಣದಲ್ಲಿ ಕಸ, ಕೊಳೆ,ಯನ್ನು ತೆಗೆಯಲಾಯಿತು. ಬೆಳೆದಿದ್ದ ಗಿಡ ಬಳ್ಳಿಗಳನ್ನು ಕಿತ್ತು ಸ್ವಚ್ಛ ಗೊಳಿಸಲಾಯಿತು
ಈ ಯುವ ಶಕ್ತಿ ಸಂಘಟನಾ ಸೇವಾ ಕಾರ್ಯ ಸಂದರ್ಭದಲ್ಲಿ ಜೈನ ಸಮಾಜದ ಉಪಧ್ಯಕ್ಷ ರಾದ ಶ್ರೀ ಕಾಂತರಾಜ್ ಜೈನ್ ಚಂದೋಳ್ಳಿ
ತಾಲ್ಲೂಕು ಪಂಚಾಯ್ತಿ ಹಾಗೂ ತಾಲ್ಲೂಕು ಬೋರ್ಡ್ ನ ಮಾಜಿ ಸದಸ್ಯರಾದ ಶ್ರೀ K. P. ದೇವರಾಜ್ ಮತ್ತಿತರರು ಈ "ಯುವ ಸಂಘಟನೆ" ಈ ವಿಶೇಷ ಕ್ರಿಯಾಶೀಲ ಚಟುವಟಿಕೆಯನ್ನು ಮೆಚ್ಚಿ. ಪ್ರಶಂಸಿಸಿ. ಸಾಮಾಜಿಕ ಕಾರ್ಯಕ್ರಮ ಮಾದರಿಯಾಗಿದೆ ಎಂದು ಶ್ಲಾಫಸಿದರು.
ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಯುವ ಮಿಲನ್ ಸದಸ್ಯರು ಊರಿನವರು ಹಾಗೂ ಸುಮಾರು 40 ಯುವಕರು ಉತ್ಸುಕತೆ ಯಿಂದ ಭಾಗವಹಿಸಿ ಸಮರ್ಪಣ ಭಾವ ತೋರಿದರು.
ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಭಾರತೀಯ ಜೈನ್ ಮಿಲನ್ ಬೃಹತ್ ಸಂಘಟನಾ ಸಂಸ್ಥೆಯ ಯುವ ವಿಭಾಗದ ಶಾಖೆಯ
ಈ ಸುಹಾಸ್ತಿ ಯುವ ಜೈನ್ ಮಿಲನ್2014.ರಲ್ಲಿ
ಅಸ್ತಿತ್ವ ಗೊಂಡಿದ್ದು
ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಭಾರತೀಯ ಜೈನ್ ಮಿಲನ್ ಬೃಹತ್ ಸಂಘಟನಾ ಸಂಸ್ಥೆಯ ಯುವ ವಿಭಾಗದ ಶಾಖೆಯ
ಈ ಸುಹಾಸ್ತಿ ಯುವ ಜೈನ್ ಮಿಲನ್2014.ರಲ್ಲಿ
ಅಸ್ತಿತ್ವ ಗೊಂಡಿದ್ದು
ಈ ಯುವ ಮಿಲನ್ ಹಲವು ಜಿನಮಂದಿರಗಳಲ್ಲಿ ಜಿನಕರ ಸೇವೆ ವಿದ್ಯಾರ್ಥಿ ವೇತನಾ ವೈದ್ಯಕೀಯ ಚಿಕಿತ್ಸಾ ನೆರಹು
ಸಭೆ ಸಮಾರಂಭಗಳಲ್ಲಿ ಸ್ವಯಂ ಸೇವಕತ್ವಾ ಪರಿಸರ ದಿನಾಚರಣೆ ಯೋಗಾ ದಿನಾಚರಣೆ. ವನ ಮಹೋತ್ಸವ ಇತ್ಯಾದಿ ಜನಪರ ಸೇವಾ ತತ್ವರತೆಯಲ್ಲಿ ಸದಾ ಕ್ರಿಯಾ ಶೀಲಾ ಗೊಂಡಿದೆ
ಈ ಸೇವಾ ಸಂಸ್ಥೆಯ ವಿಶೇಷ ಸೇವಾಕತ್ವರತೆಯನ್ನು ಮಾನ್ಯಗೊಳಿಸಿ ಮೊದಲನೇ ವರ್ಷ ವಾರ್ಷಿಕ ಸಮಾವೇಶದಲ್ಲಿ ಬಹುಮಾನ
ಗಳಿಸಿತ್ತು
ಸಭೆ ಸಮಾರಂಭಗಳಲ್ಲಿ ಸ್ವಯಂ ಸೇವಕತ್ವಾ ಪರಿಸರ ದಿನಾಚರಣೆ ಯೋಗಾ ದಿನಾಚರಣೆ. ವನ ಮಹೋತ್ಸವ ಇತ್ಯಾದಿ ಜನಪರ ಸೇವಾ ತತ್ವರತೆಯಲ್ಲಿ ಸದಾ ಕ್ರಿಯಾ ಶೀಲಾ ಗೊಂಡಿದೆ
ಈ ಸೇವಾ ಸಂಸ್ಥೆಯ ವಿಶೇಷ ಸೇವಾಕತ್ವರತೆಯನ್ನು ಮಾನ್ಯಗೊಳಿಸಿ ಮೊದಲನೇ ವರ್ಷ ವಾರ್ಷಿಕ ಸಮಾವೇಶದಲ್ಲಿ ಬಹುಮಾನ
ಗಳಿಸಿತ್ತು
ಪ್ರತಿ ತಿಂಗಳು 2ನೇ ಭಾನುವಾರ ದಂದು ಮಾಸಿಕ ಸಭೆಯಲ್ಲಿ ಈ ಯುವ ಮಿಲನ್ ಸದಸ್ಯರು ಒಂದೇ ಕಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಆರ್ಥಿಕತೆ, ಧಾರ್ಮಿಕತೆ ಯನ್ನು ಉತ್ತಮ ಪಡಿಸಿಕೊಂಡಿದ್ದಾರೆ
ಹಾಗೂ ವಿಶೇಷ ಕಾರ್ಯ ಚಟುವಟಿಕೆಗಾಗಿ ಉತ್ಸು ಕತೆಯಿಂದ ಯೋಜನೆ ರೂಪಿಸುತ್ತಿರುತ್ತಾರೆ.
ಹಾಗೂ ವಿಶೇಷ ಕಾರ್ಯ ಚಟುವಟಿಕೆಗಾಗಿ ಉತ್ಸು ಕತೆಯಿಂದ ಯೋಜನೆ ರೂಪಿಸುತ್ತಿರುತ್ತಾರೆ.
ಈ ಯುವ ಸಂಘಟನೆಯಲ್ಲಿ ಸಾಗರ ಹಾಗೂ ಕರಾವಳಿ ಪ್ರದೇಶದ ಯುವಕರು ಸದಸ್ಯರಾಗಿರುತ್ತಾರೆ.
ಈಗ ಹುಟ್ಟಿದೂರಿನ ಕಡೆಗೂ ಸೇವಾ ಕಾರ್ಯಗಳನ್ನು ವಿಸ್ತರಿಸೂವ ಉದಾರ ಯೋಚನೆ ಮಲೆನಾಡಿನ ಹಾರಿಗೆ ಜಿನ ಮಂದಿರದಲ್ಲಿ ಸ್ವಚ್ಚತಾ ಅಭಿಯಾನವನ್ನು ಕೃತಜ್ಞತಾ ಭಾವದಲ್ಲಿ ವ್ಯವಸ್ಥಿತ ಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಜಿನ ಮಂದಿರದ ಎದುರುಗಿನ ನಿವೇಶನದಲ್ಲಿ ಗಿಡ ಗಳನ್ನು ಕಿತ್ತು.
ಪಾರ್ಕಿಂಗ್ ಗೆ ವ್ಯವಸ್ಥೆ ಸಿದ್ದ ಪಡಿ ಸಲಾಯಿತ್ತು.
ಈಗ ಹುಟ್ಟಿದೂರಿನ ಕಡೆಗೂ ಸೇವಾ ಕಾರ್ಯಗಳನ್ನು ವಿಸ್ತರಿಸೂವ ಉದಾರ ಯೋಚನೆ ಮಲೆನಾಡಿನ ಹಾರಿಗೆ ಜಿನ ಮಂದಿರದಲ್ಲಿ ಸ್ವಚ್ಚತಾ ಅಭಿಯಾನವನ್ನು ಕೃತಜ್ಞತಾ ಭಾವದಲ್ಲಿ ವ್ಯವಸ್ಥಿತ ಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಜಿನ ಮಂದಿರದ ಎದುರುಗಿನ ನಿವೇಶನದಲ್ಲಿ ಗಿಡ ಗಳನ್ನು ಕಿತ್ತು.
ಪಾರ್ಕಿಂಗ್ ಗೆ ವ್ಯವಸ್ಥೆ ಸಿದ್ದ ಪಡಿ ಸಲಾಯಿತ್ತು.
No comments:
Post a Comment