ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು

ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು ಇದರ   ಜನವರಿ ತಿಂಗಳ ಸಭೆಯೂ ಶ್ರೀ ಶೀತಲನಾಥ ಜಿನಮಂದಿರದ ಟ್ರಸ್ಟ್ (ರಿ)
         ಪುಟ್ಟೇನಹಳ್ಳಿ ನಡೇಯಿತು. ಸಭೆಯನ್ನು ಆಯೋಜಿಸಲು ಅವಕಾಶ ಕಲ್ಪಿಸಿದ —ಸನ್ಮಾನ್ಯ ,ಸಮಾಜ ರತ್ನ ಶ್ರೀ ಬಿ. ಪ್ರಸನ್ನಯ್ಯ ಅವರಿಗೆ ಸುಹಾಸ್ತಿ ಜೈನ್ ಮಿಲನ್ ಪರವಾಗಿ ತುಂಬು ಹೃದಯದ ವದಂನೆಗಳು,

ನಮ್ಮಎಲ್ಲಾ ಕಾರ್ಯಕ್ರಮವನ್ನು “ಜಿನದರ್ಶನ”ಕ್ಕಾಗಿ
  ಚಿತ್ರೀಕರಿಸಿದ ಚಂದನ ವಾಹಿನಿಯ ತಂಡದ ಎಲ್ಲಾ ಸದಸ್ಯರಿಗೂ ವದಂನೆಗಳು.
              
ಸುಹಾಸ್ತಿ ಜೈನ್ ಮಿಲನ್.ಧರ್ಮ ಬಂಧುಗಳೆ.ಜೈ ಜಿನೇಂದ್ರ
ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಇದರ ಜನವರಿ ತಿಂಗಳ ಸಭೆಯು ದಿನಾಂಕ 14/1/2018ರಂದು ,ಶ್ರೀಭಗವಾನ್ ಶೀತಲನಾಥ  ಜಿನಮಂದಿರ🌻ಪುಟ್ಟೆನಹಳ್ಳಿಯಲ್ಲಿ ನಡಯಿತು .
.  ಶ್ರೀ  ಕ್ಷೇತ್ರ ಶ್ರವಣಬೆಳಗೊಳದಿಂದ ಧರ್ಮ ಪ್ರಭಾವನಾ ನಿಮಿತ್ತ ಹೊರಟಿರುವ ಶುಭಮಂಗಳ ರಥವನ್ನು  ಪುಟ್ಟೆನಹಳ್ಳಿಯ ಜೈನ ಸಮಾಜ ಜೊತೆಗೆ ಸೆರಿ ಬರಮಾಡಿಕೊಂಡೆವು

ಜೈನ್ ಮಿಲನ್ ಯಶಸ್ವಿ ಮುನ್ನಡೇಗಾಗಿ ಮತ್ತು ಲೋಕ ಕಲ್ಯಾಣಕಾಗಿ   ಶ್ರೀಭಗವಾನ್ ಶೀತಲನಾಥ  ಜಿನಮಂದಿರ ದಲ್ಲ ಮಿಲನ್ ವತಿಯಿಂದ ವಿಶೇಷ ಪೂಜೆ ಯನ್ನು ಮಾಡಿಸಲಾಯಿತು ಎಲ್ಲಾ ಸದಸ್ಯರೂ ಈ ಸಂದರ್ಭದಲ್ಲಿ    ಹಾಜರಿದ್ದು ಭಗವಂತನ ಕೃಪೆಗೆ ಪಾತ್ರರಾದೆವು.
ನಂತರ ನಡೆದ ಮಿಲನ್ ಸಬೆಯಲ್ಲ  ಇತ್ತೀಚೆಗೆ ಜಿನೈಕರಾದ ಪರಮ ಪೂಜ್ಯ108 ಶ್ರೀ ಕುಂದ ಕುಂದ ಮಹಾರಾಜ ರಿಗೆ ಮತ್ತು ಪರಮ ಪೂಜ್ಯ 108  ಶ್ರೀ ದೇವಸಸೇನ ಮುನಿಗಳಿಗೇ ಮತ್ತು ನಾಂದಣಿ ಶ್ರೀ ಜೈನ ಮಠದ *ಪ.ಪೂ.ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ  ಯವರಿಗೆ ಮಿಲನ್ ವತಿಯಿಂದ ಭಕ್ತಿಯನ್ನು ಅರ್ಪಿಸಿದೆವು.ಕಾರ್ಯಕ್ರಮ ವಿಶೇಷ ಅತಿಥಿ ಆಗಿ ಆಗಮಿಸಿದ ಯುವ ಜೈನ್ ಮಿಲನ್ ಮೆಂಟರ್ ಆಗಿರುವ ಶ್ರೀ  P.ಅಜಿತ್ ಜೈನ್ ರವರು ಮಾತನಾಡಿ ಜೈನ್ ಮಿಲನ ಕಾರ್ಯವನ್ನು  ಸ್ಲಾಘಿಸಿದರು ,ವಿವಿಧ ಕ್ಷೇತ್ರದಲ್ಲಿ  ಜೈನ್ ಮಿಲನ್ ತೋಡಗೀಸಿಕೊಂಡಿರುದಕ್ಕೆ ಮೇಚ್ಚುಗೆ ವ್ಯಕ್ತ ಪಡಿಸಿದವರು..ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಮಿಲನ್ ಸದಸ್ಯರಿಗೆ ಫಲ ವನ್ನು ಗೌರವವಿಸಲಾಯಿತು ಮತ್ತು 2016 &2017 ನೇ ಸಾಲಿನಲ್ಲಿ ಸುಹಾಸ್ತಿ ಜೈನ್ ಮಿಲನ್ ಸಹ ಖಜಾಂಚಿ ಆಗಿ ಕೆಲಸ ಮಾಡಿದ ಸಂತೋಷ್ ಬಿ ಜೈನ್ ಇವರನ್ನು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಪ್ರತಿಯೊಂಬ್ಹ ಸದಸ್ಯರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರವಣ ಬೆಳಗೂಳ ದಲ್ಲಿ ನಡೇಯಲಿರುವ ಮಹಾ ಮಸ್ತಕಾಅಭಿಷೇಕದಲ್ಲಿ ಸುಹಾಸ್ತಿ ಮಿಲನ್ ಪಾತ್ರದ ಬಗ್ಗೆ ಚರ್ಚೆ ನಡೆಸಿದರು.ಶ್ರವಣ ಬೆಳಗೂಳ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಸದಸ್ಯರು ಆಸಕ್ತಿ ಇರುವ ಬಗ್ಗೆ ತೆಳಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಗಿಸಲಾಯಿತು.ಮಿಲನ್ ನ 20 ಸದಸ್ಯರು ಪಾಲ್ಗೊಂಡಿದ್ದರು.
ಭೋಜನದ ವ್ಯವಸ್ಥೆ :
ಶ್ರೀಭಗವಾನ್ ಶೀತಲನಾಥ ಜಿನಮಂದಿರ ಟ್ರಸ್ಟನವರು
:ಆಯೋಜಿಸಲು ಅವಕಾಶ ಕಲ್ಪಿಸಿದ —ಸನ್ಮಾನ್ಯ ,ಸಮಾಜ ರತ್ನ ಶ್ರೀ ಬಿ. ಪ್ರಸನ್ನಯ್ಯ ಅವರಿಗೆ ಸುಹಾಸ್ತಿ ಜೈನ್ ಮಿಲನ್ ಪರವಾಗಿ ತುಂಬು ಹೃದಯದ ವದಂನೆಗಳು,

ನಮ್ಮಎಲ್ಲಾ ಕಾರ್ಯಕ್ರಮವನ್ನು “ಜಿನದರ್ಶನ”ಕ್ಕಾಗಿ
  ಚಿತ್ರೀಕರಿಸಿದ ಚಂದನ ವಾಹಿನಿಯ ತಂಡದ ಎಲ್ಲಾ ಸದಸ್ಯರಿಗೂ ವದಂನೆಗಳು

ದಿನಾಂಕ#14/01/2018
ಸಮಯ#9:30 ಭೆ,

ಸ್ಥಳ: ಶ್ರೀಭಗವಾನ್ ಶೀತಲನಾಥ  ಜಿನಮಂದಿರ ಪುಟ್ಟೆನಹಳ್ಳಿ.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...