ಸ್ವಚ್ಛಂದ ಹಸಿರಿನ ಸಿರಿ ಮುಳ್ಳಯ್ಯ ಋಷಿ ತಪೋಭೂಮಿ ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಶಿಖರ ಚಾರಣಪ್ರಿಯರ ಸ್ವರ್ಗ ಇಲ್ಲಿಗೆ ನಮಸ್ತೆ ಇಂಡಿಯಾ ಪೌಂಡೇಶನ್ ಮುಖಾಂತರ ಪ್ಲಾಸ್ಟಿಕ್ ಮುಕ್ತ ಮುಳ್ಳಯ್ಯನಗಿರಿ ಟ್ರಕಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಮೇಲ್ನೋಟಕ್ಕೆ ಸ್ವಚ್ಛವಾಗಿ ಕಾಣಿಸುವ ಮುಳ್ಳಯ್ಯನಗಿರಿ ಡ್ರಿಂಕಿಂಗ್ ವಾಟರ್ ಬಾಟಲ್ ಮತ್ತು ಹಾರ್ಡ್ ಡ್ರಿಂಕ್ಸ್ ಬಾಟಲ್ ನಿಂದ ಕಲುಷಿತಗೊಂಡಿದೆ. 65 ಜನರು ಇದ್ದ ನಮ್ಮ ತಂಡ ತೆಗೆದುಕೊಂಡು ಹೋಗಿದ್ದ ಅಷ್ಟು ಚೀಲಗಳು ಕೆಲವೇ ಗಂಟೆಗಳಲ್ಲಿ ಭರ್ತಿಯಾಗಿದ್ದವು ಈ ಮುಖೇನ ನಮಗನಿಸಿದ್ದು *ಇಂದು ಪ್ರವಾಸಿ ಸ್ಥಳಗಳಿಗೆ ದೊಡ್ಡ ಶಾಪವಾಗಿ ಕಾಡುತ್ತಿರುವುದು ಕಾಲಿ ವಾಟರ್ ಬಾಟಲ್ ಗಳು* ಹೌದು ಪ್ರವಾಸಿಸ್ಥಳ ಸ್ಥಳಗಳಿಗೆ ಭೇಟಿ ನೀಡುವ ಚಾರಣಪ್ರಿಯರಿಗೆ ನಮ್ಮದೊಂದು *ಕಳಕಳಿಯ ಮನವಿ ನೀವು ಕಾಲಿ ವಾಟರ್ ಬಾಟಲ್ ಗಳನ್ನು ಅಲ್ಲಿ ಬಿಸಾಕಿ ಬರಬೇಡಿ* ಸಾಧ್ಯವಾದರೆ ಮನೆಯಿಂದಲೇ ತೆಗೆದುಕೊಂಡು ಹೋಗಿ ಮತ್ತೆ ಪುನಹ ತನ್ನಿ ಅಲ್ಲಿ ಬಿಸಾಕಿ ಬರಬೇಡಿ
ಪ್ರಿಯ ಸ್ನೇಹಿತರೇ ಮನಸು ಇದು ಚಿತ್ತಾ ಆರ್ಟ್ ಸ್ಟುಡಿಯೋ ಸಂಸ್ಥೆಯ ಜಿನೇಂದ್ರ ರವರು ನಡೆಸುತ್ತಿರುವ ಈ ಬ್ಲಾಗ್ ಪತ್ರಿಕೆ
ಇಂದು ಪ್ರವಾಸಿ ಸ್ಥಳಗಳಿಗೆ ದೊಡ್ಡ ಶಾಪವಾಗಿ ಕಾಡುತ್ತಿರುವುದು ಕಾಲಿ ವಾಟರ್ ಬಾಟಲ್ ಗಳು
ಸ್ವಚ್ಛಂದ ಹಸಿರಿನ ಸಿರಿ ಮುಳ್ಳಯ್ಯ ಋಷಿ ತಪೋಭೂಮಿ ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಶಿಖರ ಚಾರಣಪ್ರಿಯರ ಸ್ವರ್ಗ ಇಲ್ಲಿಗೆ ನಮಸ್ತೆ ಇಂಡಿಯಾ ಪೌಂಡೇಶನ್ ಮುಖಾಂತರ ಪ್ಲಾಸ್ಟಿಕ್ ಮುಕ್ತ ಮುಳ್ಳಯ್ಯನಗಿರಿ ಟ್ರಕಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಮೇಲ್ನೋಟಕ್ಕೆ ಸ್ವಚ್ಛವಾಗಿ ಕಾಣಿಸುವ ಮುಳ್ಳಯ್ಯನಗಿರಿ ಡ್ರಿಂಕಿಂಗ್ ವಾಟರ್ ಬಾಟಲ್ ಮತ್ತು ಹಾರ್ಡ್ ಡ್ರಿಂಕ್ಸ್ ಬಾಟಲ್ ನಿಂದ ಕಲುಷಿತಗೊಂಡಿದೆ. 65 ಜನರು ಇದ್ದ ನಮ್ಮ ತಂಡ ತೆಗೆದುಕೊಂಡು ಹೋಗಿದ್ದ ಅಷ್ಟು ಚೀಲಗಳು ಕೆಲವೇ ಗಂಟೆಗಳಲ್ಲಿ ಭರ್ತಿಯಾಗಿದ್ದವು ಈ ಮುಖೇನ ನಮಗನಿಸಿದ್ದು *ಇಂದು ಪ್ರವಾಸಿ ಸ್ಥಳಗಳಿಗೆ ದೊಡ್ಡ ಶಾಪವಾಗಿ ಕಾಡುತ್ತಿರುವುದು ಕಾಲಿ ವಾಟರ್ ಬಾಟಲ್ ಗಳು* ಹೌದು ಪ್ರವಾಸಿಸ್ಥಳ ಸ್ಥಳಗಳಿಗೆ ಭೇಟಿ ನೀಡುವ ಚಾರಣಪ್ರಿಯರಿಗೆ ನಮ್ಮದೊಂದು *ಕಳಕಳಿಯ ಮನವಿ ನೀವು ಕಾಲಿ ವಾಟರ್ ಬಾಟಲ್ ಗಳನ್ನು ಅಲ್ಲಿ ಬಿಸಾಕಿ ಬರಬೇಡಿ* ಸಾಧ್ಯವಾದರೆ ಮನೆಯಿಂದಲೇ ತೆಗೆದುಕೊಂಡು ಹೋಗಿ ಮತ್ತೆ ಪುನಹ ತನ್ನಿ ಅಲ್ಲಿ ಬಿಸಾಕಿ ಬರಬೇಡಿ
Subscribe to:
Post Comments (Atom)
ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ
▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...
-
ಶಿವಪ್ಪ ನಾಯಕ ಶಿವಮೊಗ್ಗವನ್ನು ಆಳಿದ ಪ್ರಮುಖ ದೊರೆ ಈತ ಭಾರತದಲ್ಲಿ ಭೂಮಿಯ ಅಳತೆಗೆ ಮಾಪನವನ್ನು ಕಂಡುಕೊಂಡ ಮೊದಲ ದೊರೆ ಅಲ್ಲದೆ ಶಿಸ್ತಿಗೆ ಹೆಸರಾಗಿ ಶಿಸ್ತುಗಾರ ಶಿವಪ್ಪ...
-
ಚಿತ್ರ ಮತ್ತು ಶಿಲ್ಪಕಲಾವಿದರಾದ ಶ್ರೀ ಎಂ.ಎಂ.ಜಿನೇಂದ್ರ ಜೈನ್ - ಬೆಂಗಳೂರು ಇವರ ಪರಿಚಯ ಮಲೆನಾಡು ಪ್ರಾಂತ್ಯದ ಸಾಗರ ತಾಲ್ಲೂಕಿನ ಮಳ್ಳೋಡಿ ಗ್ರಾಮದ ಶ್ರೀ.ಮೇಘ...
-
ಜಿನೇಂದ್ರ ನನಗೆ ತುಂಬಾ ಪರಿಚಯದ ಹುಡುಗ. ಅವನು ಒಬ್ಬ ಒಳ್ಳೆಯ ಕಲಾವಿದ ಕೂಡ ಹೌದು. ಒಬ್ಬ ಒಳ್ಳೆಯ ಮನಸ್ಸಿನ. ಹುಡುಗ. ತಾರುಣ್ಯದಲ್ಲೆ ತನ್ನೆಲ್ಲ ಶಕ್ತಿಯನ್ನ ಕಲೆಗೋಸ್ಕ...
-
Chittha art Studio ವೈಶಿಷ್ಠ್ಯಮಯ ಬಣ್ಣದ ಪರಿ-ಸಿರಿಯ ಕಲಾಸಂಸ್ಥೆ - “ಚಿತ್ತಾ” “ಚಿತ್ತಾ”- ಚಿತ್ತ ಅಂದರೆ ಮನಸ್ಸು, ಮನದಲ್ಲಿ ಅವಿರ್ಭಿವಿಸಿದ ಸೃಜನಶೀ...
-
ಜಿನೇಂದ್ರ ರವರ ಕಲಾಕೃತಿಗನ್ನ ನೋಡಿದಾಗ ನನಗೆ ಎರಡು ಅಂಶಗಳು. ನನಗೆ ನೇನಪು ಆಗುತ್ತೆ. ಒಂದು ಪರಂಪರೆ. ಇನ್ನೊಂದು ಸಮಕಾಲಿನತೆಗಳ. ಮುಖ. ಮುಖಿ ಇದ್ದಾ ಹಾಗೆ ಅಂದ...
No comments:
Post a Comment